ಸೋಮವಾರ ಬೆಳಿಗ್ಗೆ 8.30ಕ್ಕೇ ನಗರದ ಹರ್ಡೇಕರ್ ಮಂಜಪ್ಪ ಇವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಹಾನಗರ ಪಾಲಿಕೆ ಅಧ್ಯಕ್ಷರಾದ ವಿನಾಯಕ ಪೈಲ್ವಾನ್ ಹಾಗು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಇವರು ಪತ್ರಿಕಾ ದಿನಾಚರಣೆ ಆಚರಿಸಲಾಯಿತು, ಈ ಒಂದು ಕಾರ್ಯಕ್ರಮದಲ್ಲಿ
ಕಾನಿಪಅಧ್ಯಕ್ಷರಾದ,ಇ.ಮೋ.ಮಂಜುನಾಥ,ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ,ಖಜಾಂಚಿ ಬದರಿನಾಥ್,ಕಾರ್ಯದರ್ಶಿಗಳಾದ ನಿಂಗೋಜಿ ರಾವ್,ಚನ್ನವೀರಯ್ಯ, ಹಿರಿಯ ಪತ್ರಕರ್ತರಾದ ಮಂಜುನಾಥ,ಬಕ್ಕೇಶ್ ನಾಗನೂರು, ಪದಾಧಿಕಾರಿಗಳಾದ ವೇದಮೂರ್ತಿ,ಇಂದುದರ್ ನಿಷಾನಿಮತ್,ರವಿ,ಮಂಜುನಾಥ್ ಕಾಡಜ್ಜಿ, ಸದಸ್ಯರುಗಳಾದ ಚನ್ನಬಸವ ಶೀಲವಂತ.ರಾಜಶೇಖರ್,ನಿಂಗರಾಜು, ವಿನಾಯಕ್ ಜಾದವ್,ಹನುಮಂತಪ್ಪ ,ಸೋಮಶೇಖರ್ ಇನ್ನಿತರರು ಉಪಸ್ಥತರಿದ್ದರು…
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030