ಕೂಡ್ಲಿಗಿ ತಾಲೂಕಿನ ಸೋಲದಹಳ್ಳಿ ಗೋಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವಕ ಸಂಘದ(dss) ವತಿಯಿಂದ ಬಹಳ ಅಚ್ಚುಕಟ್ಟಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಕೆ ಸಿದ್ದಪ್ಪ ಇವರು ವಹಿಸಿಕೊಂಡು. ಧ್ವಜಾರಹಣ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀ ಎನ್ ಪುಟ್ಟಪ್ಪ ಇವರು ನೆರವೇರಿಸಿ ಕೊಟ್ಟರು ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ತಿಮ್ಮಣ್ಣ ಮಹಾಲಿಂಗಪ್ಪ ಓಬಳೇಶ ವಕೀಲೆರಾದ ಬಸವರಾಜ ಭಾಗವಹಿಸಿದ್ದರು ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಗಿದವು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ತೋಟಪ್ಪ ಶ್ರೀ ಶಿವಪ್ರಸಾದ ಹೆಚ್ ಬಸವರಾಜ ಡಿ ಎಂ ಶಿಲ್ಪ ಎ ದೇವಕ್ಕ SDMC ಸರ್ವ ಸದಸ್ಯರು ಅಡಿಗೆ ಸಿಬ್ಬಂದಿಗಳು ಭಾಗವಹಿಸಿದರು.
DSS ಸಂಘದ ಗೌರವಾಧ್ಯಕ್ಷರು. ಹನುಮಂತಪ್ಪ ಜಿ. ಪಿ ಹನುಮಂತಪ್ಪ ಉಪಾಧ್ಯಕ್ಷರು ಭರ್ಮಪ್ಪ ಕಾರ್ಯದರ್ಶಿ ಯಾರಪ್ಪ ಖಜಾನ್ಸಿ ಸಂಘದ ಸಂಚಾಲಕರು, ಬಸವರಾಜ ಏಕೆ ಕರಿಬಸಪ್ಪ ಡಿಎಲ್ ನಾಗರಾಜ ಜಿ ಅಭಿಷೇಕ ಕೆ ರಾಜ ಜಿ ಸುರೇಶ ಪಿ ಮಹೇಶ ಎಂ ಮಾರಪ್ಪ ಎಚ್ಎಸ್ ಮಾರುತಿ. ದಲಿತ ಕಾಲೋನಿ ಯಲ್ಲ ಹಿರಿಯರು ಹಾಗೂ ಊರಿನ ಮುಖಂಡರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು…
ವರದಿ. ಶಿವರಾಜ್ ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030