ಪರಿಶಿಷ್ಟ ಜಾತಿ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದೆ.. ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ಸಂಘದಿಂದ ಗುಡೇಕೋಟೆಯಲ್ಲಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು ಈ ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸೋಮಲಾಪುರ ನಾಗರಾಜ ಕೆ ಮಂಜುನಾಥ್ ಚಂದ್ರಶೇಖರ್ ಪುರ ಮಂಜುನಾಥ್ ಕೃಷ್ಣಮೂರ್ತಿ ಸುಂದರ ಕೃಷ್ಣ ಕೆ ಶಿವಕುಮಾರ್ ಅಮ್ಮನಕೆರೆ ಬಸವರಾಜ್ ಮುಕ್ಕಣ್ಣ ಕರಿಬಸವ ಅಶೋಕ್ ಕೊಂಬಿಹಳ್ಳಿ ಬಸವರಾಜ್ ಇನ್ನು ಮುಂತಾದವರು ಭಾಗವಹಿಸಿದ್ದರು..ಈ ಮೀಸಲಾತಿಯ ಹೋರಾಟವು ನಮ್ಮ ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಈಗ ನಮ್ಮ ಬೇಡಿಕೆಯು ಈಡೇರುವ ಸಂದರ್ಭ ಒದಗಿ ಬಂದ ಕಾರಣ ನಮ್ಮೆಲ್ಲರಿಗೂ ತುಂಬಾ ಖುಷಿಯ ವಿಚಾರ ಆಗಿರುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸೋಲಾಪುರದ ನಾಗರಾಜ್ ಅವರು ತಿಳಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030