ಎನ್,ಟಿ, ಶ್ರೀನಿವಾಸ್ ಆಪ್ತ ಸಹಾಯಕರಾದ ಎಂ ಮರಳು ಸಿದ್ದಪ್ಪ ಗೆ ಬಸವಚೇತನ ಪ್ರಶಸ್ತಿ
ಗರಿ
ವಿಜಯನಗರ ಜಿಲ್ಲೆ, ಕೂಡ್ಲಿಗಿ ಪಟ್ಟಣದ ವಾಸವಿ ಶಾಲೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರಾದ ಸುನಿಲ್ ಗೌಡ್ರು ಇವರ ಅಧ್ಯಕ್ಷತೆಯಲ್ಲಿ ತಿಂಗಳ ಸಭೆ ಕರೆಯಲಾಗಿತ್ತು ವೀರಶೈವ ಮಹಾಸಭಾ ಸಭೆ ಕಾರ್ಯ ಚಟುವಟಿ ಬಗ್ಗೆ ಮಾತನಾಡಿದ ಸುನಿಲ್ ಗೌಡ್ರು ಮುಂದಿನ ದಿನಗಳಲ್ಲಿ ಸಾಕಷ್ಟು ಕಾರ್ಯ ಚಟುವಟಿಕೆಗಳನ್ನು ಆರಂಭಿಸೋಣ ಪದಗ್ರಹಣ ಕಾರ್ಯಕ್ರಮವನ್ನು ನಮ್ಮ ತಾಲೂಕಿನಲ್ಲಿ ಯಶಸ್ವಿಯಾಗಿ ನೆರವೇರಿಸಲು ಸಲಹೆ ಸೂಚನೆಗಳನ್ನು ಸಭೆಯಲ್ಲಿ ತಿಳಿಸಿದರು ಹಾಗೂ ಕಳೆದ ತಿಂಗಳು ಕಲಾಭಾರತಿ ಕಲಾ ಸಂಘ ಸಂಸ್ಥಾಪಕರು ಅಧ್ಯಕ್ಷರು ಬಣಕಾರ್ ಮೂಗಪ್ಪ ನೆರೆವೇರಿಸಿದ ಸಂಡೂರು ಗುರು ಭವನದಲ್ಲಿ ದಿನಾಂಕ 25 8 2024 ರಂದು ನಡೆದ ಸಾಂಸ್ಕೃತಿಕ ಕಲೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ 110 ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅಂಗವಾಗಿ ಎನ್ ಟಿ ಶ್ರೀನಿವಾಸ್ ಶಾಸಕರ ಆಪ್ತ ಸಹಾಯಕರಾದ ಹಾಗೂ ವೀರಶೈವ ಮಹಾಸಭಾ ತಾಲೂಕು ಘಟಕದ ಖಜಾಂಚಿ ಯಾಗಿ ಕಾರ್ಯನಿರ್ವಹಿಸುವ ಎಂ ಮರುಳು ಸಿದ್ದಪ್ಪ ಇವರು ಕೆಲಸದ ನಿಮಿತ್ತ ಕಾರ್ಯಕ್ರಮಕ್ಕೆ ಗೈರು ಹಾಜರಾದ ಕಾರಣ ವಾಸವಿ ಶಾಲೆಯಲ್ಲಿ ನಡೆದ ವೀರಶೈವ ಮಹಾಸಭಾ ಸಭೆಯಲ್ಲಿ ಇವರಿಗೆ ಬಸವ ಚೇತನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಕಲಾಭಾರತಿ ಕಲಾಸಂಘ ಅಧ್ಯಕ್ಷರು ತಿಳಿಸಿದರು ಈ ಸಂದರ್ಭದಲ್ಲಿ ಕೆ ನಾಗರಾಜ್ ವಿಜಯನಗರ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಜೆ ಬಸವರಾಜ ಜಿಎಸ್ ಗಿರೀಶ್ ತಾಲೂಕು ಪ್ರಧಾನ ಕಾರ್ಯದರ್ಶಿ ತಾಲೂಕು ವೀರಶೈವ ಮಹಾಸಭಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಟಿ ಎಚ್ಎಂ ಶೇಖರಯ್ಯ ಎಂ ಮಂಜುನಾಥ ಕೆ ಸೋಮನಗೌಡ ಬಣಕಾರ್ ಮೂಗಪ್ಪ ಇತರರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030