ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾ ಉತ್ಸವ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಟಿ ಕಲಹಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನೂ ಏರ್ಪಡಿಸಲಾಗಿದೆ..
ಈ ಕಾರ್ಯಕ್ರಮವು ಕಲ್ಲಳ್ಳಿಯ ಜನತೆಯ ಮುಖದಲ್ಲಿ ಸಂತಸ ತಂದಂತಹ ಈ ಕಾರ್ಯಕ್ರಮವಾಗಿದೆ ಏಕೆಂದರೆ ಕೂಡ್ಲಿಗಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಏರ್ಪಡಿಸಿದ್ದರು ಬಹುಷಃ ಎಲ್ಲಾ ಭಾಗಗಳಲ್ಲೂ ಪ್ರತಿಭಾಕಾರಂಜಿಯನ್ನು ಪ್ರದರ್ಶನ ಮಾಡಿಕೊಡಲಾಗಿತ್ತು.. ಆದರೆ ಇವತ್ತು ಕಲ್ಲಳ್ಳಿ ಜನತೆಗೆ ಸುದಿನ ತಂದಂತಹ ದಿನ ಆಗಿದೆ ಯಾಕೆಂದರೆ ಪ್ರತಿಭಾ ಕಾರಂಜಿಯನ್ನು ತನ್ನ ಗಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದಂತಹ ಕಾರ್ಯಕ್ರಮವಾಗಿದೆ..
ಶಾಲೆಯ ಮುಖ್ಯ ಗುರುಗಳಾದಂತಹ ತಿಪ್ಪೇಸ್ವಾಮಿ ಸರ್ ಹಾಗೂ ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರಾದಂತಹ ಸ್ವಾಮಿ ಸಿದ್ದೇಶ್ವರ ಸ್ವಾಮಿಯವರು ಹಾಗೂ ಸದಸ್ಯರುಗಳು ಎಲ್ಲಾ ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರ ಉಪಾಧ್ಯಕ್ಷರು ಹಾಗೂ ಸದಸ್ಯರು ಊರಿನ ಮುಖಂಡರು ಹಾಗೂ ಸರ್ವ ಸದಸ್ಯರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮತ್ತು ಪೋಷಕರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ವರದಿ, ವೈ,ಮಹಾದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030