ಸ್ನೇಹಿತರ ಬಳಗ ಕೂಡ್ಲಿಗಿ ಇವರಿಂದ ಏಳನೇ ವರ್ಷದ ಸಮಾಜ ಸೇವೆ ಅಧ್ಯಕ್ಷರು ಬಿ ಅಬ್ದುಲ್ ರೆಹಮಾನ್ ಇವರ ನೇತೃತ್ವದಲ್ಲಿ ಸೀಳು ತುಟಿಮತ್ತು ಸೀಳ ಅಂಗಳ ಕಾರ್ಯಕ್ರಮ 26 ಜನರಿಗೆ ಶತ್ರು ಚಿಕಿತ್ಸೆಗೆ ಒಳಪಡಿಸಲಾಯಿತು. ಹೀಗೆ ಏಳು ವರ್ಷಗಳಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಸುಮಾರು ರೂ.3,500 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಹೆಗ್ಗಳಕೆ ಅಬ್ದುಲ್ ರೆಹಮಾನ್ ಅವರದು ಆಗಿರುತ್ತದೆ ಹಾಗೆ ಕಣ್ಣಿನ ದೋಷವುಳ್ಳವರಿಗೆ ಸುಮಾರು10 ಸಾವಿರ ಔಷಧ ಉಪಚಾರವನ್ನು ಮಾಡಿಸಿರುತ್ತಾರೆ ಹಾಗೆಯೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಮತ್ತು ಮೋಡಿವೇ ಸ್ಪೀಚ್ ಕೊಡುವುದರ ಮೂಲಕ ಸೇವೆಯನ್ನು ಸಲ್ಲಿಸುತ್ತಾರೆ ಸ್ನೇಹಿತರ ಬಳಗದ ಉದ್ದೇಶ ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ಅಧ್ಯಕ್ಷರು ಬಿ ಅಬ್ದುಲ್ ರಹಮಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರು ಮಾತನಾಡಿ ರೆಹಮಾನ್ ಅಂಥವರು ಕೋಟಿಗೆ ಒಬ್ಬ ಮನುಷ್ಯ ಅನ್ನುವ ಉದಾರ ಮನಸ್ಸಿನವನು ಅವರು ಅನೇಕ ಸಮಾಜ ಸೇವೆ ಕೆಲಸವನ್ನು ಕೈಗೊಂಡು ಜನ ಸೇವೆಯೇ ಜನಾರ್ಧನ ಸೇವೆ ಎಂದು ಮಂತ್ರ ಪಟಿಸುತ್ತಾ ತಮ್ಮ ಆತ್ಮ ತೃಪ್ತಿಗೆ ಇವರ ನಿರಂತರ ಏಳು ವರ್ಷಗಳ ಸಮಾಜ ಸೇವೆಗೆ ಭಗವಂತ ಅವರಿಗೆ ಆರೋಗ್ಯ ಆಯುಷ್ ಸಿರಿವಂತಿಕೆ ಪ್ರಾಪ್ತಿಸಲಿ ಎಂದು ನುಡಿದರು ಹಾಗೆಯೇ ಅಖಿಲ್ ಮಾಲ್ವಿ ಸಾಬ್ ಅವರು ಮನುಷ್ಯನ ಸೇವೆಗೆ ಅಲ್ಲಾಹ ಸಂತೃಪ್ತನಾಗುತ್ತಾನೆ ಅನ್ನುವ ಮಾತಿನ ಮೂಲಕ ಸಮಾಜಕ್ಕೆ ಮಾದರಿ ಎಂದು ಹೇಳಿದರು ಹಾಗೂ ತಾಸಿಲ್ದಾರ್ ನೇತ್ರಾವತಿ ಕೆಎಎಸ್ ಕಾಂಗ್ರೆಸ ಯುವ ಮುಖಂಡರಾದ ಎನ್ ಎಮ್ ನೂರು ಅಹಮದ್ ಗೌರಮ್ಮ ಟೀಚರ್ ಮಹಾವೀರ ಜೈನ್ ಆಸ್ಪತ್ರೆಯ ಡಾ ಅರುಣ್ ಕುಮಾರ್ ಮನೋಹರ್ ಸಿ ಡಿ ಪಿ ಓ ಲಕ್ಷ್ಮೀದೇವಿ ಸ್ನೇಹಿತರ ಬಳಗದ ಸದಸ್ಯರಾದ ಮಹಮ್ಮದ್ ನಹಿಮ್ ಮಹೇಶ್ ಜಬ್ಬಾರ್ ಅಬ್ದುಲ್ ವಾಹಿದ್ ಫಯಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ರಾಷ್ಟ್ರೀಯ ಸ್ವಯಂಸೇವಕ ಡಿಪ್ಲೋಮಾ ವಿದ್ಯಾರ್ಥಿಗಳು ಸೇವೆಯನ್ನು ಸಲ್ಲಿಸಿದರು ವೀರೇಶ್ ಬಸರಾಜ್ ವೀರೇಶ್ ಮತ್ತಿದ್ದಾರರು ಇದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030