ಇತ್ತೀಚಿಗೆ ಸುರಿದ ಮಳೆ ಒಂದು ಕಡೆ ಖುಷಿಯಾಗಿ ರೈತರಿಗೆ ವಾರದಾನ ವಾಗಿದೆ ಬೆಳೆಗಳು ಹಚ್ಚ ಹಸಿರಾಗಿ ಕೊಂಗೊಳಿಸುತ್ತಿವೆ ನಿಂಬಳಗೆರೆ ಉಜ್ಜಿನಿ ಹೊಸಳ್ಳಿ ಭಾಗದಲ್ಲಿ ಆದರೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಇನ್ನು ಕೆಲವು ಕಡೆ ರಸ್ತೆ ನೋಡಿದರೆ ನಾವು ಎಲ್ಲಿ ದ್ದೀವಿ ಎನ್ನುವುದೇ ಗೊತ್ತಾಗುತ್ತಿಲ್ಲ ಆ ರಸ್ತೆ ನೀರು ಗುಂಡಿ ನೋಡಿದರೆ ವಾಹನ ಸವಾರರ ಗತಿ ಏನೂ ಶಾಲಾ ಮಕ್ಕಳು ಶಾಲೆಗೆ ಓಡಾಡುವುದಾದರೂ ಹೇಗೆ ಈ ಅಸಡ್ಡೆ ಗೆ ನಿಂಬಲಗೇರಿ ಮಂಗಾಪುರ ಉಜ್ಜಿನಿ ರಸ್ತೆಯಲ್ಲಿ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ರಸ್ತೆ ಕಾಮಗಾರಿ ಪ್ರಾರಂಭ ಮಾಡುವುದಾದರೂ ಯಾವಾಗ ಮತ್ತು ಅದೇ ತರ ಕಾಟಚಾರ ರಸ್ತೆ ಬೇಡ ಸರಿಯಾಗಿ ಒಂದು ಹತ್ತಿಪ್ಪತ್ತು ವರ್ಷ ವಾದರೂ ಬಾಳಿಕೆ ಬರುವಂತೆ ಮಾಡಲಿ ಎಂದು ಜನ ಬಯಸುತ್ತಿದ್ದಾರೆ ನಿಂಬಲಗೇರಿ ಉಜ್ಜಿನಿ ರಸ್ತೆಯಲ್ಲಿ ಗಾಣಗಟ್ಟೆ ಪ್ರಸಿದ್ದಿ ದೇವಸ್ಥಾನ ಎಷ್ಟು ವಾಹನ ಮತ್ತು ಬೈಕ್ ಸವಾರರು ದೇವಸ್ಥಾನ ಕ್ಕೆ ಬರುವವರು ಗಾಣಗಟ್ಟೆ ಮಾಯಮ್ಮಗೆ ಬೇಡಿಕೊಳ್ಳುತ್ತಿದ್ದಾರೆ ರಸ್ತೆ ಬೇಗ ಸರಿಪಡಿಸುವಂತಾಗಲಿ ಎಂದು. ಇದಕ್ಕೆ ನಮ್ಮ ಶಾಸಕರು ಈಗಾಗಲೇ ಆಸಕ್ತಿ ವಹಿಸಿದ್ದು ಬೇಗ ಮಳೆಗಾಲ ಮುಗಿಯುವವರೇಗಾದರೂ ಪ್ಯಾಚ್ ವರ್ಕ್ ಮಾಡಿ ಸಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ ಯಾರಮ್ಮನಹಳ್ಳಿ ಗುರು ಅವರು ವರದಿಗೆ ತಿಳಿಸಿದ್ದಾರೆ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030