ನಾಗರ ಪಂಚಮಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಿರುವ ಕ್ರಿಕೆಟ್ ಟೂರ್ನಮೆಂಟ್…!!!

Listen to this article

ನಾಗರ ಪಂಚಮಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಿರುವ ಕ್ರಿಕೆಟ್ ಟೂರ್ನಮೆಂಟ್
ಕೂಡ್ಲಿಗಿ : ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಾಗರಪಂಚ ಪಂಚಮಿಯ ಹಬ್ಬದ ಪ್ರಯುಕ್ತವಾಗಿ ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಸುರೇಶ ಕಾಂಗ್ರೆಸ್ ಯುವ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಊರಿನಲ್ಲಿ ಕ್ರೀಡೆ ಮತ್ತು ಮನೋರಂಜನ ಹಬ್ಬ ಹರಿದಿನಗಳಿಗೆ ಯಾವುದಕ್ಕೂ ಕೊರತೆ ಇಲ್ಲದಿತ್ತು. ಕೋವಿಡ್-19 ಹಲಮಾರಿಯ ರೋಗಕ್ಕೆ ಅವುಗಳು ನಶಿಸಿಹೋಗಿತ್ತು. ಮತ್ತೆ ಪುನರಾರಂಭಿಸಿದ್ದೇವೆ ಆಟದ ಮೈದಾನದಲ್ಲಿ ಗುರಿ ಮತ್ತು ಗೆಲುವಿನ ಕಡೆ ಗಮನ ಇರಬೇಕು ಗೆಲುವು ಅಂದರೆ ಬರೀ ಗೆಲುವು ಅಲ್ಲ ಪ್ರತಿಯೊಬ್ಬರ ಮನಸ್ಸುಗಳನ್ನು ಗೆಲ್ಲುವುದು ನಿಜವಾದ ಆಟಗಾರ ಆಗುತ್ತಾನೆ.ಹಾಗೆ ಆಯೋಜಿಸಿರುವ ಕ್ರಮಬದ್ಧ ಗಳಿಗೆ ಶಾಂತಿಯಿಂದರೀತಿ ಇಂದ ಯಾವುದೇ ಅಶಾಂತಿ ಉಂಟು ಮಾಡದೆ ಆಟ ಮಾಡಬೇಕು ಬೇಕು. ಅಂತ ಕ್ರೀಡೆ ಅಭಿಮಾನಿಗಳಿಗೆ ಕಿವಿ ಮಾತು ಹೇಳುತ್ತಾ ಈ ಒಂದು ಟೂರ್ನಮೆಂಟ್ ಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಹನುಮಂತಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಏಕಾಂತಪ್ಪ ಹಾಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸರ್ವ ಸದಸ್ಯರು ಡಿ ಸುರೇಶ ಯುವ ಮುಖಂಡರು ಕಾಂಗ್ರೆಸ್. ಪ್ರಶಾಂತ.ಅಜ್ಜಪ್ಪ. ಮರಳಿಸಿದ್ದಪ್ಪ ಶೆಟ್ರು. ರಮೇಶ. ಟಿ ಹನುಮಂತಪ್ಪ ಶ್ರೀಶೈಲ ಮಲ್ಲಿಕಾರ್ಜುನ ಹರೀಶ ರಜಿನಿ ಕೊಟ್ರೇಶ ವೀರೇಶ ಶರಣಬಸಪ್ಪ. ಊರಿನ ಮುಖಂಡರು ಹಾಗೂ ಊರಿನ ಯುವಕರು ಹಾಗೂ ಕ್ರೀಡೆ ಅಭಿಮಾನಿಗಳು ಉಪಸ್ಥಿತಿಯಲ್ಲಿದ್ದರು…

ವರದಿ. ಎಮ್, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend