ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನ ಕೆರೆ ಗ್ರಾಮದಲ್ಲಿ ಕಾರ್ಯಕ್ರಮದ ವಿಷಯ: ಶ್ರೀ ಯುತ L ಸೇವ್ಯಾನಾಯಕ ಪ್ರಭಾರಿ ಮುಖ್ಯ ಗುರುಗಳಾಗಿ ಸೇವೆಸಲ್ಲಿಸಿ, ಸೇವಾ ನಿವೃತ್ತಿ ಮತ್ತು ಬೀಳ್ಕೊಡುವ ಸಮಾರಂಭ
ನಿರೂಪಣೆ: ಮಹಾಂತೇಶ ಸಹ ಶಿಕ್ಷರು
ಪ್ರಾರ್ಥನೆ: ಕವಿತಾ ಸಹ ಶಿಕ್ಷಕಿಯರು
ಗಣ್ಯರಿಗೆ ಸ್ವಾಗತ: ಶ್ರೀ ಮುನಿಯಪ್ಪ ಶಿಕ್ಷಕರು
ಅಥಿತಿಗಳು: SDMC ಅದ್ಯಕ್ಷರು ಹೊನ್ನೂರಪ್ಪ, ಹಾಗೂ ಸದಸ್ಯರು, ಬಾಲಕರ ಕೂಡ್ಲಿಗಿ CRP ಆದ ದೊಡ್ಡಪ್ಪ sir, ಬಾಪೂಜಿ ಪ್ರೌಢ ಶಾಲೆ ಮುಖ್ಯ ಗುರುಗಳು, ಶಿಕ್ಷಕರು, ಮೊರಬ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ವಿರುಪಾಪುರ ಶಾಲೆ ಮುಖ್ಯ ಗುರುಗಳು, ಶಿಕ್ಷಕರು.
ಅನಿಸಿಕೆ: CRP ದೊಡ್ಡಪ್ಪ, ಶಿಕ್ಷಕರು ಆದ ಮಂಜಪ್ಪ, ಶಶಿಧರ.
ಸನ್ಮಾನಿತರಿಂದ ಭಾಷಣ: Lಸೇವ್ಯಾನಾಯಕ ತಮ್ಮ ಸೇವಾ ನಿವೃತ್ತಿ ಮತ್ತು ಕಾರ್ಯ ಕ್ರಮದ ಕುರಿತು ತಮ್ಮ ಅನಿಸಿಕೆ.
ಭಾಗವಹಿಸಿದವರು: ಶಾಲೆಯ ಸಹ ಶಿಕ್ಷಕರು ರೇವಣ್ಣ sir,, ಮುನಿಯಪ್ಪ sir, ಮಂಜಪ್ಪ sir,, ಶಶಿಧರ sir, ಹಾಗೂ SDMC ಅದ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅದ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಯವರು, ಅಂಚೆ ಇಲಾಖೆ ಸಿಬ್ಬಂದಿ ಯವರು, ಅದೇ ರೀತಿ ನಮ್ಮ ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪತ್ರಕರ್ತ ಅಮ್ಮನೇಕೆರೆ ಮಠದ ಬಸವರಾಜ್. ಅವರು ಅಡುಗೆ ಸಿಬ್ಬಂದಿ ಯವರು, ಊರಿನ ಗುರು ಹಿರಿಯರು, ಶಿಕ್ಷಣ ಪ್ರೇಮಿ ಗಳು, ಭಾಗವಹಿಸಿ ಸನ್ಮಾನಿಸಿದರೂ. ಸೇವ ನಾಯಕ್ ಸರ್ ಅವರು ಅವರು ಸೇವೆ ಸಲ್ಲಿಸಿರುವ ಸ್ಥಳಗಳು ಅಂದರೆ ಪ್ರಪ್ರಥಮ ಬಾರಿಗೆ ಕೊಟ್ಟೂರು ತಾಲೂಕಿನ ಶಿರಬಿ ಗ್ರಾಮದಲ್ಲಿ ತದನಂತರ ಕೂಡ್ಲಿಗಿ ಪಟ್ಟಣದಲ್ಲಿ ಮತ್ತೆ ಹುಚ್ಚನಳ್ಳಿ ಗ್ರಾಮದಲ್ಲಿ ಅಮ್ಮನ ಕೆರೆ ಗ್ರಾಮದಲ್ಲಿ ಸೇವೆ ಅತ್ಯುತ್ತಮ ಮುಖ್ಯ ಗುರುಗಳಾಗಿ ಹೊಂದಿದ್ದರು ಊರಿನ ಎಲ್ಲರಿಗೂ ಶಿಕ್ಷಕನಾಗಿ ಊರಿಗೆ ಮಗನಾಗಿ ಎಲ್ಲರಿಗೂ ಸೇವೆ ಸಲ್ಲಿಸಿದ ಸೇವಾ ನಾಯಕ್ ಎಲ್ ಬಿಳ್ಕೊಡುವ ಸಮಾರಂಭದಲ್ಲಿ ಸಿಹಿ ಹಂಚಿಕೆ ಮಕ್ಕಳು ತಮ್ಮ ಶಿಕ್ಷಕರನ್ನು ಅಳುತ್ತಾ ಶಿಕ್ಷಕರನ್ನು ಬಿಳ್ಕೊಡೋ ಸಂಭ್ರಮದಲ್ಲಿ ಭಾಗಿಯಾದರು ಇಂಥ ಶಿಕ್ಷಕರನ್ನು ಕಳೆದುಕೊಂಡಿವೆ ಎಂಬ ಮಕ್ಕಳ ಮನೋಭಾವನೆಯಿಂದ ಕೂಡಿತ್ತು ಸೇವಾಲಾಲ್ ಶಿಕ್ಷಕರು ಒಬ್ಬ ಬಡ ಕುಟುಂಬ ಒಬ್ಬ ರೈತನ ಮಗನಾಗಿ ಮೂರನೇಯ ಪುತ್ರನಾಗಿ ಅಮರದೇವರ ಗುಡ್ಡ ಸ್ಥಳದಿಂದ ಕೊಟ್ಟೂರಿಗೆ ವ್ಯಾಸಂಗ ಮಾಡುವಾಗ ಸೈಕಲ ಮುಖಾಂತರ ವಿದ್ಯಾಭ್ಯಾಸವನ್ನು ಮಾಡಿದರು ಪ್ರೀತಿಯ ಮಗನಾಗಿ ತಂದೆಯ ಆಸೆಯಂತೆ ಶಿಕ್ಷಕನಾಗಿ ಗೌರವ ಶಿಕ್ಷಕನಾಗಿ ಆಗಿ ಕಾಯಂ ಶಿಕ್ಷಕನಾಗಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದರು…
ವರದಿಗಾರರು,ವೈ ಮಹಾದೇವ್, ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030