ಕೂಡ್ಲಿಗಿ ನಗರದ ಹೊಸಪೇಟೆ ಮುಖ್ಯ ರಸ್ತೆಯಿಂದ ರಾಜೀವ್ ಗಾಂಧೀ ನಗರದಕಡೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ ಇದರಿಂದ ಆ ದಾರಿಯಲ್ಲಿ ಓಡಾಡಲು ಹರಸಾಹಾಸ ಪಟ್ಟು ಹೋಗಬೇಕಾಗಿತ್ತು ಯಾವ ರೀತಿಯಿಂದಲೂ ಯಾರು ಈಕಡೆಸಂಬಂಧ ಪಟ್ಟವರು ತಲೆಕೆಡಿಸಿಕೊಳ್ಳದ ಪರಿಸ್ಥಿತಿ ಯನ್ನು ಅರಿತ ತಂಡ ತಾವೇ ಸ್ವತಃ ಚಲಕೆ ಪುಟ್ಟಿ ಹಿಡಿದು ಮಣ್ಣು ಹಾಕಿ ಓಡಾಡಲು ಸರಿ ಮಾಡಿದ ಹೆಮ್ಮೆ ರಾಜೀವ್ ಗಾಂಧೀ ನಗರದ ಕಾಲ್ ಚೆಟ್ಟಿ ಕೃಷ್ಣ ಸಿನಣ್ಣ ನವೀನ್ ನಾಗೇಶ್ ನಾಗರಾಜ್ ಚಿನ್ನಪ್ಪ ಲಿಂಗೇಶ್ ಸಿದ್ದೇಶ್ ಪಂಪಣ್ಣ ಮಧು ಚಿನ್ನು ಇವರೆಲ್ಲ ಸೇರಿ ಸರಿಪಡಿಸಿ ಜನರ ಮೆಚ್ಚಿಗೆ ಗಳಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030