ತುಂಗಭದ್ರಾ ಜಲಾಶಯ ಭರ್ತಿ ಯಾಗಿರುವ ಶುಭ ಸಂದರ್ಭದಲ್ಲಿ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಬಡವರ ಭಾಗ್ಯ ವಿಧಾತ ಕರ್ನಾಟಕ ರಾಜ್ಯದ ಬಡವರ ಬಂಧು ರೈತರ ಹಿತೈಷಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ತುಂಗಭದ್ರ ಜಲಾಶಯದ 19ನೆಯ ಕ್ಲಸ್ಟರ್ ಗೇಟ್ ಮುರಿದು ಬಿದ್ದಾಗ ಆಗಸ್ಟ್ 13ರಂದು ವೀಕ್ಷಣೆಗೆಂದು ಬಂದು ತುಂಗಭದ್ರ ಜಲಾಶಯ ಮತ್ತೆ ತುಂಬುವುದು ನಾನು ಮತ್ತೆ ಬಂದು ಬಾಗಿನ ಅರ್ಪಿಸುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ 40 ದಿನ ಮಾತ್ರಗತಿಸಿದ್ದು.
22 ಸೆಪ್ಟೆಂಬರ್ 2024 ರಂದು ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಬಾಗಿನ ಅರ್ಪಿಸುತ್ತಿರುವುದು “ಸ್ವಚ್ಛ , ಸತ್ಯ, ವಿಶ್ವಾಸದ, ರೈತಪರ ಹಾಗೂ ಬಡವರ ಸರ್ಕಾರ” ಎಂಬುದಕ್ಕೆ ದೇವರೇ ನೀಡಿರುವ ಸಾಕ್ಷಿ ತುಂಗಭದ್ರ ಜಲಾಶಯ ತುಂಬಿ ತುಳುಕುತ್ತಿರುವುದಾಗಿದೆ…
ವರದಿ, ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030