ಹುಲಿಕುಂಟೆ ಸೋಲಾರ್ ಪ್ಲಾಂಟ್ ಸಿಬ್ಬಂದಿಯಿಂದ ಗೌರಿ ಗಣೇಶ ಹಬ್ಬ ಸಂಭ್ರಮದ ಆಚರಣೆ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದ ಆವಾಡ ಸೋಲಾರ್ ಪ್ಲಾಂಟ್ ಸಿಬ್ಬಂದಿಯಿಂದ ಹಿಂದೂ ಹಬ್ಬವಾದ ಶ್ರೀ ಗಣೇಶ ಚತುರ್ಥಿಯು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗು ಎಂದು ಭಾವಿಸಲಾದ ಗಣೇಶನ ಜನ್ಮವನ್ನು ಸ್ಮರಿಸುತ್ತದೆ ಹಿಂದೂ ಪುರಾಣದ ಪ್ರಕಾರ ಪಾರ್ವತಿಯು ತನ್ನ ದೇಹದ ಮೇಲಿನ ಕೊಳೆಯಿಂದ ಗಣೇಶನನ್ನು ರೂಪಿಸಿದ ನಂತರ ಶಿವನು ಗಣೇಶನಿಗೆ ಅಸ್ತಿತ್ವವನ್ನು ನೀಡಿದನು ತಾಲೂಕಿನಲ್ಲಿಗಣೇಶ ಚತುರ್ಥಿ ವ್ಯಾಪಕವಾಗಿ ಆಚರಿಸಲಾಗುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಚರಣೆಗಾಗಿ ವಿವಿಧ ಸಮುದಾಯಗಳು ಮತ್ತು ಹಿನ್ನೆಲೆಗಳ ಜನರು ಒಟ್ಟಾಗಿ ಸೇರುತ್ತಾರೆ ವಿವಿಧ ಜಾತಿಗಳು ಧರ್ಮಗಳು ಮತ್ತು ಸಾಮಾಜಿಕ ವರ್ಗಗಳ ವ್ಯಕ್ತಿಗಳು ಹಬ್ಬದಲ್ಲಿ ಪಾಲ್ಗೊಳ್ಳುವುದರಿಂದ ಅದು ಒಗ್ಗಟ್ಟಿನ ಭಾವನೆಗಳನ್ನು ಉತ್ತೇಜಿಸುತ್ತದೆ ಇದನ್ನು ಬಹಳ ಹಿಂದಿನಿಂದಲೂ ಆಚರಿಸಲಾಗುವುದರಿಂದ ಈ ಹಬ್ಬವು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದೆ ಇದು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಅತ್ಯಗತ್ಯ ಅಂಶವಾಗಿದೆ
ಗಣೇಶ ಚತುರ್ಥಿಯ ಕಥೆ ಏನು?ಹಿಂದೂ ದೇವತೆಯನ್ನು ಗೌರವಿಸಲು ಮತ್ತು ಸಮೃದ್ಧ ಮತ್ತು ತೊಂದರೆ ಮುಕ್ತ ಜೀವನವನ್ನು ನಡೆಸಲು ಅವರ ಆಶೀರ್ವಾದವನ್ನು ಕೇಳಲು ಹಿಂದುಗಳು ಗಣೇಶ ಚತುರ್ಥಿಯನ್ನು ಭಗವಾನ್ ಗಣೇಶನ ಜನ್ಮದಿನ ಎಂದು ಕರೆಯುತ್ತಾರೆ ಇದನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಿದ ಹುಲಿಕುಂಟೆ ಗ್ರಾಮದ ಅವಾಡ ಸೋಲಾರ್ ಪ್ಲಾಂಟಿನ ಸಿಬ್ಬಂದಿಗಳು, ಹುಲಿಕುಂಟೆಯ ಸೋಲಾರ್ ಪ್ಲಾಂಟಿನ ಸೈಟ್ ಓನರಾದ ಜಿ.ಎಸ್ .ವಸಂತ ಗೌಡ್ರು, ಸೈಟ್ ಇನ್ ಚಾರ್ಜ್ ಅಜಯ್, ಸುಪ್ರೆಜ್ಯರ್ ಯೋಗೀಶ್, ಟೆಕ್ನಿಶನ್ ಬಾಲರಾಜ್ ,ಸುಕ್ರಿಯ, ಗುರುಬಸವ, ಸೆಕ್ಯೂರಿಟಿ ಸೂಪರ್ವೈಸರ್ ಆದ ಮಂಜು, ಜಗದೀಶ್ ಹಾಗೂ ಆಫೀಸ್ ಬಾಯ್ ಆದ ಮಂಜುನಾಥ, ಮತ್ತು ಸೆಕ್ಯೂರಿಟಿ ಗಾರ್ಡ್ಸ್ ಡಿ ಓಬಳೇಶ್, ರಾಜಣ್ಣ, ಕುಮಾರ, ಬೊಗ್ಗಯ್ಯ, ಮಹಾಂತೇಶ, ಲಿಂಗರಾಜು, ಶಿವಪುತ್ರ, ರಾಮಾಂಜನಿ, ಮಹೇಶ್, ಮಂಜುನಾಥ, ಲೋಕೇಶ್, ಕೊಟ್ರೇಶ್, ನವೀನ್ ಕುಮಾರ್, ನಾಗಭೂಷಣ್ ಮತ್ತು ವರ್ಕರ್ಸಾದ ಆರ್ ಮಹೇಶ್, ಮಲ್ಲಿಕಾರ್ಜುನ, ಆರ್ ಶಂಕರ್, ಮಂಜು .ಎಸ್, ಏಕೆ ಮಂಜುನಾಥ, ರುದ್ರಮನಿ, ಸಿ ಓಬಳೇಶ, ಕೆ ಬಿ ಮಂಜುನಾಥ, ತಳವಾರ ನಾಗೇಶ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಉಪಸ್ಥಿತರಿದ್ದರು.
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030