ನರೇಗಾ ಯೋಜನೆಯು ಕೂಲಿ& ಕೃಷಿ ಕೂಲಿಕಾರ್ಮಿಕರಿಗೆ ಬಲ ನೀಡಿದೆ…!!!

Listen to this article

ನರೇಗಾ ಯೋಜನೆಯು ಕೂಲಿ& ಕೃಷಿ ಕೂಲಿಕಾರ್ಮಿಕರಿಗೆ ಬಲ ನೀಡಿದೆ – ಹನುಮಂತಪ್ಪ ಸಹಾಯಕ ನಿರ್ದೇಶಕರು, ಅಕ್ಷರದಾಸೋಹ ಹಡಗಲಿ ಯವರ ಅಭಿಮತ, ನರೇಗಾ ಯೋಜನೆಯು ದುಡಿಯುವಂತ ಕೂಲಿ & ಕೃಷಿ ಕಾರ್ಮಿಕರ ಬಾಳಿಗೆ ಬಲ ನೀಡಿ ಅವರ ಜೀವನಮಟ್ಟ, & ತಮ್ಮ ಮಕ್ಕಳ ಶಿಕ್ಷಣದ ಭವಿಷ್ಯವನ್ನು ನಿರೂಪಿಸಲು ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಗಿದೆಂದು ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 24-06-2022ರ, 2021-22ನೇ ಸಾಲಿನ ನರೇಗಾ & 14/15 ನೇ ಹಣಕಾಸು ಯೋಜನೆಯಲ್ಲಿ ನೆಡೆದಂತ ಕಾಮಗಾರಿಗಳ ಬಗ್ಗೆ 2022-23ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನ ಗ್ರಾಮ ಸಭೆ ಯನ್ನುದ್ದೇಶಿಸಿ ಗ್ರಾಮ ಪಂಚಾಯತಿಯ ನೋಡಲ್ ಅಧಿಕಾರಿಗಳಾದ ಶ್ರೀ ಹನುಮಂತಪ್ಪ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಹಡಗಲಿ ಇವರು ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದರು ಗ್ರಾ ಪಂ ಅಧ್ಯಕ್ಷರಾದಶ್ರೀಮತಿ ಪುಷ್ಪಾಶಿವಪ್ಪ ಎಂ ಇವರ ಉಪಸ್ಥಿತಿಯಲ್ಲಿ,ಸಾಮಾಜಿಕ ಪರಿಶೋಧನ ಸಂಯೋಜಕರಾದ ಶಿವಕುಮಾರ್ ಗ್ರಾ ಪಂ ಕಾರ್ಯದರ್ಶಿ ಅಲ್ಲಾಭಕ್ಷಿ, ತಾಂತ್ರಿಕ ಸಹಾಯಕರಾದ ಜ್ಯೋತಿ , ಸಾಮಾಜಿಕ ಪರಿಶೋಧನ ತಂಡದ,ಕರಿಬಸವರಾಜ್ ಗೌರಮ್ಮ, ಮಾನಸ,ಸಂಗೀತ, ಕ್ಲರ್ಕ್ ಕಂ ಡಿ ಇ ಒ ಪ್ರಕಾಶ,ಸಂಜೀವಿನಿ ಒಕ್ಕೂಟದ ಎಂಬಿಕೆ ಲಕ್ಷ್ಮಿ , ಎಲ್ ಸಿ ಆರ್ ಪಿ ಶ್ರುತಿ,ನರೇಗಾ ಕಾಯಕ ಮಿತ್ರರಾದ ಶಾಂತ ಹೆಚ್, ಕಾಯಕ ಬಂಧುಗಳು, ರಾಯಭಾರಿ ಟಿಪ್ಪುಸುಲ್ತಾನ್ ಗ್ರಾ ಪಂ ಸಿಬ್ಬಂದಿಗಳು& ಕೂಲಿಕಾರ್ಮಿಕರ ಸಮ್ಮುಖದಲ್ಲಿ ನೆಡೆಯಿತು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend